ಕೊಳಲು ಕಾರ್ಯಕ್ರಮ: 7 ಸೆಪ್ಟೆಂಬರ್ ಸಂಜೆ 6 ಗಂಟೆಗೆ ಈಗಾಗಲೇ ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ಚೆನ್ನೈನ ಯುವ ಕಲಾವಿದ ವಿದ್ವಾನ್ ಜೆ ಎ ಜಯಂತ್ ಅವರ ಕೊಳಲುವಾದನ ಕಾರ್ಯಕ್ರಮವಿರುತ್ತದೆ. ಅವರೊಂದಿಗೆ ವಯೋಲಿನಿನಲ್ಲಿ ವಿದ್ವಾನ್ ವಿಠ್ಠಲ ರಂಗನ್, ವಿದ್ವಾನ್ ಕೆ ಯು ಜಯಚಂದ್ರರಾವ್ ಅವರು ಮೃದಂಗದಲ್ಲಿ ಹಾಗೂ ವಿದ್ವಾನ್ ಎಸ್ ಮಂಜುನಾಥ್ ಅವರು ಘಟದಲ್ಲಿ ಸಹಕರಿಸಲಿದ್ದಾರೆ.
7th September, 6 PM
Vidwan J.A.Jayanth- Flute
Vidwan K.U.Jayachandra Rao- Mrudangam
Vidwan S.Manjunath- Ghatam
Date:
7 Sep 2018 - 6:00pm