ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ‘ಗಾನಭಾರತಿ’ಯು ಇದೇ ಆಗಸ್ಟ್ 18, ಭಾನುವಾರದಂದು ‘ಶ್ರೀಕೃಷ್ಣ ಜಯಂತಿ ಸಂಗೀತ ಸ್ಪರ್ಧೆ’ಯನ್ನು ಆಯೋಜಿಸಿದೆ.
ಸ್ಪರ್ಧೆಯ ವಿಭಾಗಗಳು
ಗಾಯನ
- ಕರ್ನಾಟಕ ಶಾಸ್ತ್ರೀಯ ಸಂಗೀತ
- ದಾಸರ ಕೃತಿಗಳು
- ಶಿವಶರಣರ ವಚನಗಳು
- ಮಂಕುತಿಮ್ಮನ ಕಗ್ಗ
- ವೀಣೆ ಶೇಷಣ್ಣನವರ ಕೃತಿಗಳು
ವಾದನ
- ವೀಣೆ, ಕೊಳಲು, ಪಿಟೀಲು, ಕೀಬೋರ್ಡ್
- ತಾಳವಾದ್ಯಗಳು - ಮೃದಂಗ, ಘಟ, ಖಂಜರ, ಮೋರ್ಚಿಂಗ್
ಲೇಖನ
- ಪ್ರಬಂಧ (ವೀಣೆ ಶೇಷಣ್ಣನವರ ಬದುಕು ಮತ್ತು ಸಂಗೀತ)
- ಸಂಗೀತಕ್ಕೆ ಸಂಬಂಧಪಟ್ಟ ರಸಪ್ರಶ್ನೆ
ಸ್ಪರ್ಧೆಯ ವರ್ಗಗಳು
- ಕಿರಿಯ ವರ್ಗ – 8-15 ವರ್ಷ
- ಹಿರಿಯ ವರ್ಗ – 15-25 ವರ್ಷ
ಅಭ್ಯರ್ಥಿಗಳು ಅರ್ಜಿಗಳನ್ನು ‘ಗಾನಭಾರತಿ’ಯ ಕಾರ್ಯಾಲಯದಲ್ಲಿ ಪಡೆಯಬಹುದು.
ಅರ್ಜಿಗಳನ್ನು ಸಲ್ಲಿಸಲು ಕಡೆಯ ದಿನಾಂಕ : 10-ಆಗಸ್ಟ್-2019
ವಿವರಗಳಿಗೆ ಸಂಪರ್ಕಿಸಿ: 9060103455, 0821-2560313, 8747000868.
Date:
10 Aug 2019 - 8:00pm