Skip to main content

 

ಗಾನಭಾರತೀ ತನ್ನ ವೇದಿಕೆಯ ಮೂಲಕ ಯುವ ಕಲಾವಿದರನ್ನು ಪರಿಚಯಿಸಲು ನಿರಂತರವಾಗಿ ಅವಕಾಶಗಳನ್ನು ಹುಟ್ಟುಹಾಕುತ್ತಿದೆ. ಆನ್ಲೈನ್ ಕಚೇರಿಗಳಲ್ಲೂ ಈ ಪ್ರತಿಭೆಗಳನ್ನು ತಮಗೆ ಪರಿಚಯಿಸುತ್ತಿದ್ದೇವೆ. ಕೇಳಿ, ಪ್ರೋತ್ಸಾಹಿಸಿ.

ಕು|| ಚೈತ್ರಿಕಾ
ಮತ್ತು
ಕು|| ರಾಕೇಶ್ ಐಯರ್
ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ.

ಪಿಟೀಲಿನಲ್ಲಿ ಕು|| ಶೃತಿ
ಮೃದಂಗದಲ್ಲಿ ಕು|| ನಂದನ್ ಕಶ್ಯಪ್ ಸಹಕರಿಸಲಿದ್ದಾರೆ

Date: 
13 Jun 2020 - 6:00pm to 7:30pm

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon